31/12/2023
ಜಗತ್ತಲ್ಲಿ ಮೇಲ್ ಜಾತಿ, ಕೀಳ್ ಜಾತಿ ಅನೋದ್ದಿಲ್ಲ ಇರೋದೊಂದೇ ಮನುಷ್ಯ ಜಾತಿ ,ಮನುಷ್ಯತ್ವವೇ ನಮ್ಮ ಆಸ್ತಿ.
ರೈತ ಸಮಸ್ಯೆ,ಜಾತಿ ಅಸ್ಪೃಶ್ಯತೆ, ಮೇಲ್ವರ್ಗದ ದಬ್ಬಾಳಿಕೆ ಬಗ್ಗೆ,ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರ "ಕಾಟೇರ...!!!
ಫ್ಯಾನ್ವರ್ ಎಲ್ಲಾ ಬದಿಗಿಟ್ಟು, ಕನ್ನಡ ಸಿನಿಮಾ ನೋಡಿ ಬೆಂಬಲಿಸಿ 💛❤️🙏
#ಕಾಟೇರಾ #ಡಿಬಾಸ್
21/05/2023
ವ್ಯವಸಾಯ ಮತ್ತು ಕಮರ್ಷಿಯಲ್ ಜಮೀನುಗಳು,ಸೈಟುಗಳು,ಮನೆಗಳು, ಮಾರಾಟ ಮತ್ತು ಕೊಳ್ಳುವವರು, ಸಂಪರ್ಕಿಸಬಹುದು.
9611119441
9108111596
31/03/2023
ಇಂದು ನಡೆದ ಶಕ್ತಿ ಕೇಂದ್ರ ಮುಖ್ಯಸ್ಥ ಪದಾಧಿಕಾರಿಗಳ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದಂತಹ ಸದಾನಂದ ಗೌಡರ ಜೊತೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಹೊಸದುರ್ಗ ತಾಲ್ಲೂಕಿನ ವಿಚಾರದ ಬಗ್ಗೆ ಮಾಹಿತಿ ಕೇಳಿದ ಸಂದರ್ಭ
20/02/2023
ಹಿಂದೂ ಎದ್ದರೆ ದೇಶ ಎದ್ದಂತೆ..
🚩🚩🚩
🔥🔥🔥
07/02/2023
ಇದೇ ಕಾರಣಕ್ಕೆ ನನಗೆ ಸಿದ್ದರಾಮಯ್ಯ ಇಷ್ಟ ಆಗೋದು..
25/01/2023
ನಿನ್ನೆ ಇವಳ ತಾಯಿಯ ಜೊತೆ ಹಠ ಮಾಡಿ ಹಾಕಿಸಿಕೊಂಡ ಮೆಹೆಂದಿ🥰🥰